Khate: ಕರ್ನಾಟಕ ಸರ್ಕಾರದಿಂದ ಖಾತೆ ಮಾಡಿಸಲು ಹೊಸ ಅವಕಾಶ! ಇಂದೇ ಅರ್ಜಿ ಹಾಕಿ
Khate: ನಮಸ್ಕಾರ ರೈತ ಭಾಂದವರೇ, ನೀವೇನಾದರೂ ಜಮೀನಿನನ್ನು ಹೊಂದಿದ್ದು, ಇನ್ನು ಕೂಡ ಖಾತೆ ಮಾಡಿಸಿಲ್ಲವಾ? ಹಾಗಿದ್ದರೆ ಈ ಒಂದು ವಿಷಯದ ಕುರಿತು ಇನ್ನು ಚಿಂತಿಸುವ ಅಗತ್ಯವಿಲ್ಲ. ಸರ್ಕಾರವು ತಮ್ಮ ಜಮೀನಿಗೆ ಖಾತೆ ಮಾಡಿಸದ ರೈತರಿಗೆ ಖಾತೆ ಮಾಡಿಸಲು ಸುವರ್ಣಾವಕಾಶ ಕಲ್ಪಿಸಿದ್ದು, ಇವುಗಳ ಮೂಲಕ ಭೂ ಮಾಲೀಕರು ತಮ್ಮ ಆಸ್ತಿಯನ್ನು ಕಾನೂನುಬದ್ದವಾಗಿ ತಮ್ಮ ಹೆಸರಿನಲ್ಲಿ ದಾಖಲಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಭೂ ದಾಖಲೆಗಳ ನಿರ್ವಹಣೆಯನ್ನು ಮತ್ತಷ್ಟು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇದರ ಫಲವಾಗಿ ಖಾತೆ ವರ್ಗಾವಣೆ … Read more